Thursday, November 01, 2007
ಕನ್ನಡ ಜನರಲ್ಲದೆ ಕನ್ನಡವನು
ಉಳಿಸುವವರಾರೈ ಬೆಳೆಸುವರಾರೈ
ಬಳಸುವರೂ ತಾವಾರಿಹರೈ?
-ಪು.ತಿ.ನ
ಕಟ್ಟುವೆವು ನಾವು ಹೊಸ ನಾಡೊಂದನು, ರಸದ
ಬೀಡೊಂದನು
ಹೊಸ ನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ,
ಹರಿಯದೀ ಮಾಂತ್ರಿಕನ ಮಾಟ ಮಸುಳುವ ಮುನ್ನ,
ಉತ್ಸಾಹ ಸಾಹಸದ ಉತ್ತುಂಗ ವೀಚಿಗಳ
ಈ ಕ್ಷುಬ್ಧ ಸಾಗರವು ಬತ್ತಿಹೋಗುವ ಮುನ್ನ
ಕಟ್ಟುವೆವು ನಾವು ಹೊಸ ನಾಡೊಂದನು, ರಸದ
ಬೀಡೊಂದನು..
-ಅಡಿಗರು
ಈ ಸಾಲುಗಳಿಗೆ ಅರ್ಥ ಕಲ್ಪಿಸುವುದ್ಯಾವಾಗ?
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಉಳಿಸುವವರಾರೈ ಬೆಳೆಸುವರಾರೈ
ಬಳಸುವರೂ ತಾವಾರಿಹರೈ?
-ಪು.ತಿ.ನ
ಕಟ್ಟುವೆವು ನಾವು ಹೊಸ ನಾಡೊಂದನು, ರಸದ
ಬೀಡೊಂದನು
ಹೊಸ ನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ,
ಹರಿಯದೀ ಮಾಂತ್ರಿಕನ ಮಾಟ ಮಸುಳುವ ಮುನ್ನ,
ಉತ್ಸಾಹ ಸಾಹಸದ ಉತ್ತುಂಗ ವೀಚಿಗಳ
ಈ ಕ್ಷುಬ್ಧ ಸಾಗರವು ಬತ್ತಿಹೋಗುವ ಮುನ್ನ
ಕಟ್ಟುವೆವು ನಾವು ಹೊಸ ನಾಡೊಂದನು, ರಸದ
ಬೀಡೊಂದನು..
-ಅಡಿಗರು
ಈ ಸಾಲುಗಳಿಗೆ ಅರ್ಥ ಕಲ್ಪಿಸುವುದ್ಯಾವಾಗ?
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
Friday, October 26, 2007
Monday, September 17, 2007
Thursday, July 26, 2007
Thursday, May 24, 2007
Monday, April 23, 2007
Subscribe to:
Posts (Atom)














