Tuesday, February 20, 2007

ಕೆಸರು ಗದ್ದೆಯಲೊಂದು ಹೊರೆ ಹೊತ್ತ ಮೆರವಣಿಗೆ,
ಮನರಂಜನೆಗಲ್ಲ, ಬಾಳ ನಾಳೆಯ ಕೂಳಿಗೆ!
-ಆಂಜನೇಯ
(water colour on paper)

ಬಿತ್ತಿ, ಬೆವರಿಳಿಸಿ ಬೆಳೆದ ಕಾಳು,
ಕೆಸರಾದರೆ ಕೈ, ಹಸಿರಾದೀತು ಬಾಳು.
-ಆಂಜನೇಯ
(water colour on paper)
still life3
(oil on canvas)