Thursday, July 03, 2008

ಮಾನ್ಯರೇ,
ಎಸ್. ಒ. ಎಸ್. ಮಕ್ಕಳ ಗ್ರಾಮದ ಸಹಾಯ ನಿಧಿಯ ಉದ್ದೇಶದಿಂದ ಭಾವನೆಗಳಿಗೆ ಬಣ್ಣದ ಚಿತ್ತಾರ ಬೆರಸಿ, ಒಡಮೂಡಿದ ಕಲಾಕೃತಿಗಳನ್ನು ಕಣ್ತುಂಬ ನೋಡಿ, ಮನತುಂಬಾ ಹರಸುವಿರೆಂಬ ಆಶಯದೊಂದಿಗೆ ನಿಮ್ಮನ್ನು ನಮ್ಮ ಚಿತ್ರ ಪ್ರದರ್ಶನ ಕಾರ್ಯಕ್ರಮಕ್ಕೆ ಆಹ್ವಾನ ನೀಡುತ್ತಿದ್ದೇನೆ.

ಚಿತ್ರ ಪ್ರದರ್ಶನ : ಸ್ತ್ರೀತ್ವದ ಚಿತ್ರ ವ್ಯಾಖ್ಯೆಶಿಲ್ಪ
ಕಲಾಕೃತಿಗಳ ಪ್ರದರ್ಶನ : ಬಾಲಕಾಂಡದ ಮೋಜು ಹಾಗೂ ಕಲ್ಪನೆ

ಉದ್ಘಾಟಕರು : ಶ್ರೀ ಕೆ.ವಿ. ಸುಬ್ರಮಣ್ಯಂ,
ಖ್ಯಾತ ವಿಮರ್ಶಕರು

ಅತಿಥಿಗಳು : ಶ್ರೀ ಎಂ. ಕೆ. ಲೋಕೇಶ್,
ನಿರ್ದೇಶಕರು,
ಎಸ್.ಓ.ಎಸ್. ಮಕ್ಕಳ ಗ್ರಾಮ.

ಜುಲೈ 3 ರ, ಬೆಳಿಗ್ಗೆ 11 ಗಂಟೆಗೆ
ಚಿತ್ರಕಲಾ ಪರಿಷತ್, ಗ್ಯಾಲರಿ -1,
ಕುಮಾರ ಕ್ರಪ ರಸ್ತೆ, ಬೆಂಗಳೂರು-560001

ನನ್ನೊಂದಿಗೆ ಕುಂಚಕಲಾವಿದರಾದ ಸಿ.ಎಸ್.ಶಶಿಧರ್, ಜೆ. ಕಡೂರ್, ರಾಘ್ ಪುತ್ತೂರ್ ಹಾಗೂ ಶಿಲ್ಪಿ ಡಿ. ರಂಗಸ್ವಾಮಿ ನಿಮ್ಮ ಬರುವಿಕೆಗಾಗಿ ದಾರಿ ಕಾಯುತ್ತಿರುತ್ತೇವೆ.
ಪ್ರದರ್ಶನವು ದಿನಾಂಕ 3,4,5 ಹಾಗೂ 6 ರ ಜುಲೈ 2008 ಬೆಳಗ್ಗೆ 10 ರಿಂದ ಸಂಜೆ 7 ರ ವರೆಗೆ ತೆರೆದಿರುತ್ತದೆ.
ನಿಮ್ಮವ,
ಪ್ರಮೋದ್. ಪಿ. ಟಿ

3 comments:

Anonymous said...

good news, man.. i', very happy for u, i'm sorry i could not visit ur exhibition this time but i'll pray that i be a grand success.. also best wishes for all the other artists who are participating in the exhibit.
great going man. keep up the good work .. u've still got many more miles to go... my best wishes are always with. u ...

cheers
vicky

ಮನೋರಮಾ.ಬಿ.ಎನ್ said...

Very good effort... Best of Luck..Nice blog....Good painting..keep it up..I pray U get grand success in ur efforts

Anonymous said...

very NICE :)